ಮಂಗಳವಾರ, ನವೆಂಬರ್ 29, 2022

ಮೈಸೂರಿನ ಅಧ್ಯಯನ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣಾ ಅಭ್ಯಯನ

 





ಒಲವು ಫೌಂಡೇಶನ್ ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ, ಮೈಸೂರಿನ ಅಧ್ಯಯನ ಶಾಲಾ ಮಕ್ಕಳಿಗೆ *ಉಚಿತ ಕಣ್ಣಿನ ತಪಾಸಣೆ ಮತ್ರು ಜಾಗೃತಿ ಶಿಬಿರ*  29.11.2022

‘ಒಲವು ಫೌಂಡೇಶನ್ (ರಿ)’ ಆಯೋಜಿಸಿ ಮೈಸೂರಿನ ‘ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ’ಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ವನ್ನು ನವೆಂಬರ್ ೨೯, ೨೦೨೨ ರಂದು ಮೈಸೂರಿನ ಶಕ್ತಿನಗರದ ಅಧ್ಯಯನ ಶಾಲೆಯಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಫೌಂಡೇಶನ್ನಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪುಟ್ಟಸ್ವಾಮಿ, ಕಾರ್ಯದರ್ಶಿ ಶ್ರೀಮತಿ ಪಾರ್ವತಿ ದೇವಿ, ರಾಜ್ಯ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ಸಂಚಾಲಕರಾದ ವಿಲಿಯಂ ಪುಷ್ಪರಾಜ್, ನಿರ್ದೇಶಕÀ ಮನೋಹರ್, ಮಾರ್ಕೆಟಿಂಗ್ ಮುಖ್ಯ ಕಾರ್ಯನಿರ್ವಾಹಕ ನಾಗೇಂದ್ರ, ನೇತ್ರ ತಜ್ಞ ಮುಜೀ಼ರ್ ಮುಂತಾದವರು ಉಪಸ್ಥಿತರಿದ್ದರು.

‘ದೃಷ್ಟಿ ದಿನ’ ಅಕ್ಟೋಬರ್ ೧೩ ರಂದು ಅಭಿಯಾನ ಆರಂಭಿಸಲಾಗಿದ್ದು, ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲಿದೆ. ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮೈಸೂರಿನ ಶ್ರೀ ಭೈರವೇಶ್ವರ ಶಾಲೆ, ಶ್ರೀ ಜಯಲಕ್ಷಿö್ಮ ವಿಲಾಸ ಶಾಲೆ, ಅಕ್ಕನ ಬಳಗ ಶಾಲೆಗಳಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಈವರೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಶಿಕ್ಷಕರೇತರು, ಪೋಷಕರುಗಳು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಣ್ಣಿನ ತಪಾಸಣೆಯನ್ನು ಮಾಡಲಾಗಿದೆ.

ಸಾಂಸ್ಕೃತಿಕ ರಾಜಧಾನಿಯ ಕನ್ನಡ ಶಾಲೆಯಲ್ಲಿ ಉಚಿತ ಕಣ್ಷಿನ ತಪಾಸಣೆ



  

24.11.2022 ರಂದು ಒಲವು ಫೌಂಡೇಶನ್ (ರಿ) ಮತ್ತು ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಯ ಸಹಯೋಗದಲ್ಲಿ ನಡೆಸುತ್ತಿರುವ ಶಾಲಾ ಮಕ್ಕಳಿಗೆ *ಕಣ್ಣಿನ ಉಚಿತಾ ತಪಾಸಣಾ ಹಾಗೂ ಜಾಗೃತಿ ಅಭಿಯಾನ* ಮೈಸೂರಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಹಮ್ಮಿಕೊಳ್ಳಲಾಗಿತ್ತು. ಉಚಿತವಾಗ ಶಿಕ್ಷಣ ನೀಡುತ್ತಿರುವ ಆ ಶಾಲೆಗಳಲ್ಲಿ ಮುಖ್ಯೋಪಾಧ್ಯಾರಿಗೆ ಮಾತ್ರವೇ ಸರ್ಕಾರಿ ಸಂಬಳ. ಉಳಿದಂತ ಶಾಲಾ ವ್ಯವಸ್ಥಾಪಕರು ಮಕ್ಕಳಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಮಕ್ಕಳೊಂದಿಗೆ ಬಹು ಸ್ನೇಹದಿಂದ ಮನಃಪೂರ್ವಕವಾಗಿ ಹೊಂದಿಕೊಂಡು ಶಿಕ್ಷಣ ನೀಡುತ್ತಿದ್ದಾರೆ.



ಶನಿವಾರ, ನವೆಂಬರ್ 26, 2022

‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ : ‘ಒಲವು ಫೌಂಡೇಶನ್ (ರಿ)’

 ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ

ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ




‘ಒಲವು ಫೌಂಡೇಶನ್ (ರಿ)’ ಆಯೋಜಿಸಿದ ಮೈಸೂರಿನ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರÀ’ದ ಅಭಿಯಾನ ಆರಂಭಿಸಲಾಗಿದೆ. ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲ್ಲಿದ್ದು, ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸುಮಾರು ೮೦೦ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂಧಿ ವರ್ಗದವರಿಗೆ ತಪಾಸಣೆ ನಡೆಸಲಾಗಿದೆ. ಮುಂದುವರೆದು ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಸುಮಾರು ೬೦೦ ಕಣ್ಣಿನ ತಪಾಸಣೆ ಮಾಡಲಾಗಿದೆ. 

ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ಮಾತಾಡುತ್ತಾ, ‘ಕೊರೊನಾದ ಪರಿಣಾಮವಾಗಿ ಎಲ್ಲಾ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ, ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅಲ್ಲದೆ ಶಿಕ್ಷಕರುಗಳು ಕಣ್ಣಿನ ತೊಂದರೆಗೆ ಸಿಲುಕಿದ್ದಾರೆ. ಕಣ್ಣು ಎಲ್ಲರಿಗೂ ಅತ್ಯಮೂಲ್ಯವಾದದ್ದು. ಆದ್ದರಿಂದ ‘ಒಲವು ಫೌಂಡೇಶನ್’ ನ್ನ ನೇತೃತ್ವದಲ್ಲಿ ಕಣ್ಣಿನ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.’ ಎಂದು ತಿಳಿಸಿದರು. ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಪವನ್ ವಿ. ಜೋಷಿಯವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಸ್ಪತ್ರೆಯ ವ್ಯವಸ್ಥಾಪಕರಾದ ವಿಜಯ್ ಫ್ರಾನ್ಸಿಸ್, ಉಸ್ತುವಾರಿ ನಾಗೇಂದ್ರರವರು ಹಾಗೂ ಫೌಂಡೇಶನ್ನಿನ ಸಂಚಾಲಕರಾದ ವಿಲಿಯಂರವರು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿಗಳನ್ನು ನೀಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಿಲ್ಪಶ್ರೀರವರು ತಪಾಸಣೆಯನ್ನು ನಡೆಸುತ್ತಿದ್ದಾರೆ. 

ಫೌಂಡೇಶನ್ನಿನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುಳಾ ಆರ್. ಗೌಡ, ನಿರ್ದೇಶಕರುಗಳಾದ ಮನೋಹರ್, ಪ್ರೇಮ, ಸಚ್ಚಿನ್ ಜೈನ್, ಎ.ಎಂ.ಬಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಎಸ್., ಶಾಲಾ ಆಡಳಿತಾಧಿಕಾರಿಗಳಾದ ಪಂಚಾಕ್ಷರಿ ಬಿ.ಆರ್., ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, ಆಸ್ಪತ್ರೆಯ ನನ್ಬನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.





ಗುರುವಾರ, ನವೆಂಬರ್ 17, 2022

‘ಒಲವು ಫೌಂಡೇಶನ್ (ರಿ)’ ವತಿಯಿಂದ ಶಾಲಾ ಮಕ್ಕಳಿಗೆ ‘ಕಣ್ಣಿನ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ ಅಭಿಯಾನ

‘ಒಲವು ಫೌಂಡೇಶನ್ (ರಿ)’ ಆಯೋಜಿಸಿದ ಮೈಸೂರಿನ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ‘ಕಣ್ಣಿನ ಬಗ್ಗೆ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ’ದ ಅಭಿಯಾನ ಆರಂಭಿಸಲಾಗಿದೆ. ಒಂದು ವರ್ಷದವರೆಗೆ ಶಿಬಿರವು ಮುಂದುವರೆಯಲ್ಲಿದ್ದು, ಮೈಸೂರು ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ಮುಖ್ಯಸ್ಥರು ಈಗಾಗಲೇ ಶಿಬಿರಕ್ಕೆ ಸಮ್ಮತಿಸಿದ್ದಾರೆ. ಹೆಬ್ಬಾಳ ಶಿಕ್ಷಕರರ್ಣಿ ಕೇಂದ್ರೀಯ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸುಮಾರು ೮೦೦ ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂಧಿ ವರ್ಗದವರಿಗೆ ತಪಾಸಣೆ ನಡೆಸಲಾಗಿದೆ. ಮುಂದುವರೆದು ಮೈಸೂರಿನ ಹೆಬ್ಬಾಳದ ಶ್ರೀ ಭೈರವೇಶ್ವರ ಶಾಲೆಯಲ್ಲಿ ಶಿಬಿರವನ್ನು ಆಯೋಜಿಲಾಗಿತ್ತು. ಸುಮಾರು ೬೦೦ ಕಣ್ಣಿನ ತಪಾಸಣೆ ಮಾಡಲಾಗಿದೆ. 









ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಬರ್ಟ್ ಕವನ್ರಾಗ್ ಮಾತಾಡುತ್ತಾ, 

‘ಕೊರೊನಾದ ಪರಿಣಾಮವಾಗಿ ಎಲ್ಲಾ ಶಾಲಾಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ಪರಿಣಾಮವಾಗಿ, ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಅಲ್ಲದೆ ಶಿಕ್ಷಕರುಗಳು ಕಣ್ಣಿನ ತೊಂದರೆಗೆ ಸಿಲುಕಿದ್ದಾರೆ. ಕಣ್ಣು ಎಲ್ಲರಿಗೂ ಅತ್ಯಮೂಲ್ಯವಾದದ್ದು. ಆದ್ದರಿಂದ ‘ಒಲವು ಫೌಂಡೇಶನ್’ ನ್ನ ನೇತೃತ್ವದಲ್ಲಿ ಕಣ್ಣಿನ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ.’ ಎಂದು ತಿಳಿಸಿದರು.

ಎಎಸ್‌ಜಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಪವನ್ ವಿ. ಜೋಷಿಯವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅಸ್ಪತ್ರೆಯ ವ್ಯವಸ್ಥಾಪಕರಾದ ವಿಜಯ್ ಫ್ರಾನ್ಸಿಸ್, ಉಸ್ತುವಾರಿ ನಾಗೇಂದ್ರರವರು ಹಾಗೂ ಫೌಂಡೇಶನ್ನಿನ ಸಂಚಾಲಕರಾದ ವಿಲಿಯಂರವರು ಕಣ್ಣಿನ ರಕ್ಷಣೆಯ ಬಗ್ಗೆ ಮಾಹಿತಿಗಳನ್ನು ನೀಡಿ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ನೇತ್ರ ತಜ್ಞರಾದ ಡಾ. ಶಿಲ್ಪಶ್ರೀರವರು ತಪಾಸಣೆಯನ್ನು ನಡೆಸುತ್ತಿದ್ದಾರೆ. 

ಫೌಂಡೇಶನ್ನಿನ ರಾಜ್ಯ ಉಪಾಧ್ಯಕ್ಷರಾದ ಅಂತೋನಿ ಸೀಲರ್, ರಾಜ್ಯ ಕಾರ್ಯಾಧ್ಯಕ್ಷರಾದ ಮಂಜುಳಾ ಆರ್. ಗೌಡ, ನಿರ್ದೇಶಕರುಗಳಾದ ಮನೋಹರ್, ಪ್ರೇಮ, ಸಚ್ಚಿನ್ ಜೈನ್, ಎ.ಎಂ.ಬಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಎಸ್., ಶಾಲಾ ಆಡಳಿತಾಧಿಕಾರಿಗಳಾದ ಪಂಚಾಕ್ಷರಿ ಬಿ.ಆರ್., ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, 

ಆಸ್ಪತ್ರೆಯ ನನ್ಬನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

*ಅಂಗಾಂಗ ದಾನ*

 *ಅಂಗಾಂಗಗಳ ದಾನ* ಶ್ರೇಷ್ಠ ದಾನ!  ಕೆಲ ವ್ಯಕ್ತಿಗಳು ಕುಡಿದುಕುಡಿದು ಮೃತರಾಗಿರುತ್ತಾರೆ.  ಕೆಲವರು ಅನಾರೋಗ್ಯ ನಿಮಿತ್ತ ಇಹ ಲೋಕ ತ್ಯಜಿಸಿರುತ್ತಾರೆ.. ಹೀಗೇ...  ಕೆಲವೊಮ...